ಒಬ್ಬ ಸನ್ಯಾಸಿ ಒಬ್ಬ ಗುರುವಿನ ಬಳಿ ಹೋದ. ತಾನು ಈಗ ತಾನೇ ಆಶ್ರಮವನ್ನು ಸೇರಿದ್ದೇನೆ. ತನಗೆ ಧರ್ಮದ ಮಾರ್ಗದರ್ಶನ ಮಾಡಬೇಕೆ೦ದು ಕೇಳಿಕೊ೦ಡ.
'ನಿನ್ನ ಉಪಾಹಾರವನ್ನು ಮುಗಿಸಿದ್ದೀಯಾ?' ಗುರುಗಳು ಪ್ರಶ್ನಿಸಿದರು.
'ಆಗಿದೆ'. ಭಿಕ್ಷು ಉತ್ತರಿಸಿದ.
'ಹಾಗಾದರೆ ಹೋಗು, ನಿನ್ನ ಪಾತ್ರೆಯನ್ನು ತೊಳೆದುಕೊ೦ಡು ಬಾ.' ಗುರು ಅದೇಶಿಸಿದ.
ಭಿಕ್ಷುವಿಗೆ ಜ್ಞಾನೋದಯವಾಯಿತು.
Apr 6, 2009
Subscribe to:
Post Comments (Atom)
No comments:
Post a Comment